Sunday, April 20, 2025

ವಿದೇಶಿ ನೆಲದಲ್ಲಿ ಕನ್ನಡದ ಕಂಪು..! ಕಾಸರಗೋಡು ‌ಮೂಲದ ಮುಸ್ಲಿಂ ಮಹಿಳೆಯ ನಿರರ್ಗಳ ಕನ್ನಡ ಮಾತಿಗೆ ಮನಸೋತ ಪ್ರೇಕ್ಷಕರು

ದುಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ತುಣುಕು ಸಾಕಷ್ಟು ವೈರಲ್ ಆಗಿದೆ. ಗಡಿನಾಡು ಕಾಸರಗೋಡಿನ ಆಯೀಷಾ ಪೆರ್ಲ ಎಂಬವರ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ‌.

ತನ್ನ ತಾಯ್ನೆಲ ಕಾಸರಗೋಡಿನ ಸಂಸ್ಕೃತಿ, ಆಚಾರ ವಿಚಾರ, ಕಲೆ ಸಾಹಿತ್ಯ, ಸಾಂಸ್ಕೃತಿಕ ‌ವೈಭವ, ತಾಳ್ಮೆ ಸಹಬಾಳ್ವೆಯ ಬಗ್ಗೆ ನಿರರ್ಗಳವಾಗಿ ಮಾತನಾಡಿ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.

ಇಲ್ಲಿದೆ ವಿಡಿಯೊ..

Related Articles

Latest Articles